Friday 30 October 2015

ಆರೋಗ್ಯದ ಮಾಹಿತಿ
ಶುಚಿತ್ವ ಮಾಸಾಚರಣೆಯ ಪ್ರಯುಕ್ತ ಆರೋಗ್ಯ ಹಾಗು ಶುಚಿತ್ವದ ಕುರಿತು ಡಾ ಶಂಕರನಾರಾಯಣ ಭಟ್ ಇವರು ಮಾಹಿತಿ ನೀಡಿದರು ಶಾಲಾ ಮುಖ್ಯೋಪಾದ್ಯಾಯರಾದ ಟಿ.ಡಿ.ಸದಾಶಿವ.ರಾವ್ ಉಪಸ್ತಿತರಿದ್ದರು. 

   

Thursday 22 October 2015

 ದಸರಾ ಹಬ್ಬದ ಆಚರಣೆ 
ದಸರಾ ಹಬ್ಬದ ಪ್ರಯುಕ್ತ ಶಾರದಾ ಭಜನೆ ಹಾಗು ವಿವಿಧ ಸ್ಪರ್ದೆಗಳನ್ನು ಏರ್ಪಡಿಸಲಾಯಿತು.ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. 









Saturday 3 October 2015

ಗಾಂಧೀ ಜಯಂತಿ ಆಚರಣೆ 
ನಮ್ಮ ಶಾಲೆಯಲ್ಲಿ ಗಾಂಧೀ ಜಯಂತಿ ಪ್ರಯುಕ್ತ ಶಾಲಾ ಮಕ್ಕಳು, ಬುಲ್-ಬುಲ್ ಮಕ್ಕಳು, ಅಧ್ಯಾಪಕರು ಶುಚಿತ್ವ ಕಾರ್ಯಕ್ರಮಕ್ಕೆ ಚಾಲನೆ ಯಿತ್ತರು.