Friday 26 June 2015


                                        ವಿಶ್ವ ಮಾದಕ ವಸ್ತು ವಿರೋಧಿ ದಿನ 
ವಿಶ್ವ ಮಾದಕ ವಸ್ತು ವಿರೋದಿ ದಿನದ ಪ್ರಯುಕ್ತ ನಮ್ಮ ಶಾಲೆ ಯಲ್ಲಿ ಮೆರವಣಿಗೆ ನಡೆಸಲಾಯಿತು ಸಭಾ ಕಾರ್ಯಕ್ರಮದಲ್ಲಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಸುಧಾಕರ ಶೆಟ್ಟಿ ಇವರು ಸ್ಪರ್ಧೆ ಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು.  


Tuesday 23 June 2015

ಪಿ.ಟಿ.ಎ ಮಹಾಸಭೆ
ಪಿ.ಟಿ.ಎ  ಮಹಾಸಭೆ ನಮ್ಮ ಶಾಲೆಯಲ್ಲಿ ನೆರವೇರಿತು. ಪಿ.ಟಿ.ಎ ಅಧ್ಯಕ್ಷರಾಗಿ ಸುಧಾಕರ.ಶೆಟ್ಟಿ ಹಾಗು ಮಾತೃ ಸಂಘದ ಅದ್ಯಕ್ಷೆಯಾಗಿ ಶ್ರೀಮತಿ ಚಂಚಲಾಕ್ಷಿ ಆಯ್ಕೆ ಗೊಂಡರು. ಸಭಾಕಾರ್ಯಕ್ರಮದಲ್ಲಿ ಯಲ್.ಯಸ್.ಯಸ್ ನಲ್ಲಿ ಉತ್ತೀರ್ಣಳಾದ ಅಪೂರ್ವ.ಕೆ ಇವಳನ್ನು ಶಾಲಾ ಮೆನೇಜರ್ ಡಾ ಜಯಪ್ರಕಾಶ ನಾರಾಯಣ ಇವರು ಗೌರವಿಸಿದರು. 




Friday 19 June 2015


ವಾಚನಾ ದಿನ 
ವಾಚನಾದಿನದ ಪ್ರಯುಕ್ತ ಪುಸ್ತಕ ಪ್ರದರ್ಶನ ಏರ್ಪಡಿಸಿ ಮಕ್ಕಳು ಪುಸ್ತಕಗಳನ್ನು ತೆಗೆದು ಓದಿದರು. ಪಿ.ಯನ್ ಪಣಿಕ್ಕರ್ ಅವರ ಕುರಿತು ಮಕ್ಕಳು ತಿಳಿದುಕೊಂಡರು. ಸಬೆಯಲ್ಲಿ ಕಥೆ,ಕವಿತೆ ವಾಚಿಸಿದರು. 






  

Friday 5 June 2015

ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ೪ನೇ ತರಗತಿಯ ಮಕ್ಕಳು ಮೆರವಣಿಗೆ ನಡೆಸಿದರು. ಕೃಷಿಯಲ್ಲಿ ಆಸಕ್ತಿಯುಳ್ಳ ಶ್ರೀ ಶಂಕರ ಚಿಗುರುಪಾದೆ ಇವರು ಮಕ್ಕಳಿಗೆ ಗಿಡಗಳನ್ನು ವಿತರಿಸಿದರು.
                                                   


  
                                                  

Thursday 4 June 2015

ಕೊಡೆ ವಿತರಣೆ

                                                                                                             ನಮ್ಮ ಶಾಲೆಯಲ್ಲಿ ಕೇರಳ ಗ್ರಾಮೀಣ ಬ್ಯಾಂಕ್ ವತಿಯಿಂದ ಪ್ರಬಂಧಕರಾದ ಶ್ರೀ ವಾಸುದೇವ ನಾಯಕ್ ಮಕ್ಕಳಿಗೆಉಚಿತವಾಗಿನೀಡಿದ ಕೊಡೆಗಳನ್ನು ಶಾಲಾ ಮೆನೇಜರ ಶ್ರೀಮತಿ ಪ್ರೇಮಾ.ಕೆ.ಭಟ್ ವಿತರಿಸಿದರು. ಶಾಲಾ ಮೆನೇಜರ್ ಡಾ.ಜಯಪ್ರಕಾಶ್ ನಾರಾಯಣ ಇವರ ಅದ್ಯಕ್ಷತೆಯಲ್ಲಿ ಉಪಜಿಲ್ಲಾ ವಿದ್ಯಾದಿಕಾರಿಗಳಾದ ನಂದಿಕೇಶನ್ ಸರ್ ಹಾಗು ಡಯಟ್ ಸಂಪನ್ಮೂಲ ವ್ಯಕ್ತಿಯಾದ ಶ್ರೀ ರಘುರಾಮ್ ಭಟ್  ಮುಖ್ಕ್ಯ ಅತಿಥಿಗಳಾಗಿ ಶುಭ ಹಾರೈಸಿದರು ಶಾಲಾ ಮೇನೇಜರ್ ಪ್ರೇಮಾ.ಕೆ.ಭಟ್ ಶುಭ ಹಾರೈಸಿದರು. 

Wednesday 3 June 2015

ಶಿಕ್ಷಣ ನಮ್ಮ ಹಕ್ಕು-೩ನೇ ವರ್ಷದ ಆಚರಣೆ



Tuesday 2 June 2015

                               ಸಂಬ್ರಮದ  ಪ್ರವೇಶೋತ್ಸವ 

ಪಂಚಾಯತ್ ಮಟ್ಟದ ಪ್ರವೇಶೋತ್ಸವ ನಮ್ಮ ಶಾಲೆಯಲ್ಲಿ ನೆರವೇರಿತು. ವಾರ್ಡ್ ಮೆಂಬರ್ ಶ್ರೀಮತಿ ಸರಸ್ವತಿ ಇವರ ಅದ್ಯಕ್ಷತೆಯಲ್ಲಿ ಮೀಂಜ ಗ್ರಾಮ ಪಂಚಾಯತ್ ಅದ್ಯಕ್ಷರಾದ ಶಂಶಾದ್ ಶುಕೂರ್ ಇವರು ಉದ್ಗಾಟಿಸಿದರು ಶಾಲಾ ಮೇನೇಜರ್ ಡಾ.ಜಯಪ್ರಕಾಶ್ ನಾರಾಯಣ ಇವರು ಶುಭ ಹಾರೈಸಿದರು. ಮಕ್ಕಳಿಗೆ ಕಿಟ್ ವಿತರಿಸಲಾಯಿತು. ಪಿ.ಟಿ.ಎ ಅದ್ಯಕ್ಷರಾದ ಯೋಗೀಶ್.ಡಿ , ಬಿ.ಆರ್.ಸಿ ಟ್ರೈನರ್ ರಾಣಿ ವಾಸುದೇವನ್ ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ ಮಕ್ಕಳು ರಕ್ಷಕರು ಅದ್ಯಾಪಕರು ಭಾಗವಹಿಸಿದರು. ಹೊಸತಾಗಿ ಸೇರಿದ ಮಕ್ಕಳನ್ನು ಸಂಬ್ರಮದಿಂದ ಸ್ವಾಗತಿಸಲಾಯಿತು.