ಕೊಡೆ ವಿತರಣೆ
ನಮ್ಮ ಶಾಲೆಯಲ್ಲಿ ಕೇರಳ ಗ್ರಾಮೀಣ ಬ್ಯಾಂಕ್ ವತಿಯಿಂದ ಪ್ರಬಂಧಕರಾದ ಶ್ರೀ ವಾಸುದೇವ ನಾಯಕ್ ಮಕ್ಕಳಿಗೆಉಚಿತವಾಗಿನೀಡಿದ ಕೊಡೆಗಳನ್ನು ಶಾಲಾ ಮೆನೇಜರ ಶ್ರೀಮತಿ ಪ್ರೇಮಾ.ಕೆ.ಭಟ್ ವಿತರಿಸಿದರು. ಶಾಲಾ ಮೆನೇಜರ್ ಡಾ.ಜಯಪ್ರಕಾಶ್ ನಾರಾಯಣ ಇವರ ಅದ್ಯಕ್ಷತೆಯಲ್ಲಿ ಉಪಜಿಲ್ಲಾ ವಿದ್ಯಾದಿಕಾರಿಗಳಾದ ನಂದಿಕೇಶನ್ ಸರ್ ಹಾಗು ಡಯಟ್ ಸಂಪನ್ಮೂಲ ವ್ಯಕ್ತಿಯಾದ ಶ್ರೀ ರಘುರಾಮ್ ಭಟ್ ಮುಖ್ಕ್ಯ ಅತಿಥಿಗಳಾಗಿ ಶುಭ ಹಾರೈಸಿದರು ಶಾಲಾ ಮೇನೇಜರ್ ಪ್ರೇಮಾ.ಕೆ.ಭಟ್ ಶುಭ ಹಾರೈಸಿದರು.
No comments:
Post a Comment