Friday 9 December 2016

ಪಿ.ಟಿ.ಎ ಮಹಾಸಭೆ
ಪಿ.ಟಿ.ಎ ಮಹಾಸಭೆಯಲ್ಲಿ ಉಪಜಿಲ್ಲಾ ವಿದ್ಯಾದಿಕಾರಿಗಳಾದ ಶ್ರೀ ನಂದಿಕೇಶನ್ ಸರ್ ಆಗಮಿಸಿ ಹಸಿರು ಕೇರಳ ಹಾಗು ಶಾಲಾ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.ಚಿತ್ರ ರಚನೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Wednesday 7 December 2016

ಹಸಿರು ಕೇರಳ
ಹಸಿರು ಕೇರಳ ಕಾರ್ಯಕ್ರಮದ ಪ್ರಯುಕ್ತ ನಮ್ಮ ಶಾಲೆಯಲ್ಲಿ ಪ್ರತಿಜ್ಞೆ ಹಾಗು ಚಿತ್ರ ರಚನೆ ಮತ್ತು ಮೆರವಣಿಗೆ ನಡೆಸಲಾಯಿತು.