Saturday 27 September 2014

        ವಾಣಿವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಲೋಗ್ ಉದ್ಗಾಟನೆಯನ್ನು ಶಾಲಾಮೇನೇಜರ್  ಡಾಕ್ಟರ್ ಜಯಪ್ರಕಾಶ ನಾರಾಯಣ ನೆರವೇರಿಸಿದರು. ಹೇರೂರು ಶಾಲೆಯ ಅದ್ಯಾಪಕರಾದ ಪ್ರವೀಣ್ ಮಾಸ್ಟರ್ ಇವರು ಮುಖ್ಯಅತಿಥಿ ಯಾಗಿ ಆಗಮಿಸಿದ್ದು ಬ್ಲೋಗ್ ಕುರಿತು ಮನವರಿಕೆ ಮಾಡಿದರು.
 


Friday 5 September 2014

ಶಿಕ್ಷಕರ ದಿನಾಚರಣೆಯಂದು ಪ್ರಧಾನ ಮಂತ್ರಿಯವರ ದೂರದರ್ಶನ ಕಾರ್ಯಕ್ರಮದ ನೇರ ಪ್ರಸಾರವನ್ನು ಮಕ್ಕಳಿಗೆ ವೀಕ್ಷಿಸಲು ಅವಕಾಶಮಾಡಿಕೊಡಲಾಯಿತು.






ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ 

ನಮ್ಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಹಿರಿಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಯುತ ಅಬ್ದುಲ್ ರಹಿಮಾನ್ ಇವರನ್ನು ಶಾಲಾ ಮ್ಯಾನೇಜರ್ ಹಾಗೂ ಮುಖ್ಯೋಪಾಧ್ಯಾಯರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಬುಲಬುಲ್ ವಿದ್ಯಾರ್ಥಿನಿಯರು ಹೂಗುಚ್ಛ ನೀಡಿ ಎಲ್ಲ ಶಿಕ್ಷಕರನ್ನು ಗೌರವಿಸಿದರು.   








ಅಧ್ಯಾಪಿಕೆ ಸುಜಾತ ಟೀಚರ್ ನಮ್ಮ ಶಾಲಾ ಅತೀ ಕಿರಿಯ ಪುಟಾಣಿಗಳೊಂದಿಗೆ  ... 


ಸಂಬ್ರಮದ ಓಣಂ ಹಬ್ಬ 

ಓಣಂ ಹಬ್ಬದ ಪ್ರಯುಕ್ತ ಬಣ್ಣದ ಹೂಗಳಿಂದ ಪೂಕ್ಕಳಂ ರಚಿಸಲಾಯಿತು. ಶಾಲೆಯ ಪುಟಾಣಿ ಮಕ್ಕಳು ಹಬ್ಬಕ್ಕೆ ಸ್ವಾಗತ ಕೋರಿದರು. ಓಣಂ ಹಬ್ಬದ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಯಲ್ಲಿ ರಕ್ಷಕರು ಮಕ್ಕಳು ಅಧ್ಯಾಪಕರು ಭಾಗವಹಿಸಿದರು. ಮಧ್ಯಾಹ್ನ ಓಣಂ  ಸದ್ಯ ಏರ್ಪಡಿಸಲಾಗಿತ್ತು.








ನಮ್ಮ ಶಾಲಾ ಅಧ್ಯಾಪಕ ವೃಂದ ನಿವೃತ್ತ ಮುಖ್ಯೋಪಾದ್ಯಾಯರು ಶ್ರೀ ಅಬ್ಧುಲ್ ರಹಿಮಾನ್ ರ ಜೊತೆಗೆ...