ನಮ್ಮ ಶಾಲೆಯಲ್ಲಿ ೧ ಮತ್ತು ೨ನೇ ತಾರೀಕಿಗೆ ಜರಗುವ IEDC ಶಿಭಿರದ ಮೀಟಿಂಗ್ ಜರಗಿತು.
Friday, 15 December 2017
PTA Meeting
Wednesday, 13 December 2017
Price Distributed By Our Manager To OurExcellent Students
Tuesday, 28 November 2017
ಜಿಲ್ಲಾ ಬಾಲಕಲೋತ್ಸವ ಸರ್ಟಿಫಿಕೇಟ್ ವಿತರಣೆ
Friday, 17 November 2017
ಕಾಸರಗೋಡು ಸ್ಕೌಟ್ ಭವನದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಚಿತ್ರರಚನೆಯಲ್ಲಿ ೪ನೇ ತರಗತಿಯ ದೀಕ್ಷಾ ಸಿ.ಯಸ್ ಪ್ರಥಮ ಭಹುಮಾನ ಗಳಿಸಿರುತ್ತಾಳೆ.
Tuesday, 14 November 2017
ಮಕ್ಕಳ ದಿನಾಚರಣೆ ಬಹುಮಾನ ವಿತರಣೆ
Monday, 13 November 2017
National Achievement Survey
Wednesday, 1 November 2017
ಕೇರಲೋದಯ ಆಚರಣೆ
Monday, 2 October 2017
ಗಾಂಧಿ ಜಯಂತಿ ಆಚರಣೆ
Thursday, 28 September 2017
ದಸರಾ ಆಚರಣೆ
Wednesday, 27 September 2017
Measles rubella class by Dr.prabhakar Rai .
C.P.T.A MEETING
Monday, 11 September 2017
ಉಪಜಿಲ್ಲಾ ವಿದ್ಯಾದಿಕಾರಿಗಳಾದ ಶ್ರೀ ದಿನೇಶ್ ಸರ್ ಆಗಮಿಸಿ ಶುಭಹಾರೈಸಿದರು.
Thursday, 7 September 2017
ಶಿಕ್ಷಕ ದಿನಾಚರಣೆ
ಬುಲ್ ಬುಲ್ ವಿದ್ಯಾರ್ಥಿನಿಯರು ಸ್ಮರಣಿಕೆ ನೀಡಿ ಗೌರವಿಸಿದರು.
Thursday, 31 August 2017
ಓಣಂ ಆಚರಣೆ
Wednesday, 16 August 2017
ಅಮೇರಿಕಾದ ಕ್ಯಾಲಿಫೋರ್ನಿಯದ ಡಾ.ನಿರ್ಮಲ ಭಟ್ ಮತ್ತು ಮಗಳು ಕುಮಾರಿ ಸ್ವಪ್ನ ಆಗಮಿಸಿ ಪೋಷಕ ಆಹಾರದ ಕುರಿತು ತರಬೇತಿ ನೀಡಿದರು.
Tuesday, 15 August 2017
ಸ್ವಾತಂತ್ರ ದಿನಾಚರಣೆ
ಶಾಲಾ ಮೆನೇಜರ್ ಪ್ರೇಮಾ ಕೆ.ಭಟ್ ದ್ವಜಾರೋಹಣ ಗೈದರು. ಸೋಶಿಯಲ್ ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿತು.
Friday, 11 August 2017
ಅಮೇರಿಕಾದ ಕ್ವಾಲಿಪೋರ್ನಿಯಾದ ಡಾ. ನಿರ್ಮಲ ಭಟ್ ಹಾಗು ಕುಮಾರಿ ಸ್ವಪ್ನ ಆಗಮಿಸಿ ಮಕ್ಕಳ ಆರೋಗ್ಯ ಪೋಷಕಾಹಾರದ ಕುರಿತು ಅಧ್ಯಯನ ನಡೆಸಿದರು.
ಮಂಗಳ ನರ್ಸಿಂಗ್ ಹೋಮ್ನ ಸಿಬ್ಬಂದಿವರ್ಗ ತಪಾಸಣೆ ನಡೆಸಿದರು.
Saturday, 5 August 2017
ಬಯಲು ಪ್ರವಾಸ
ಶಾಲಾ ವಿದ್ಯಾರ್ಥಿಗಳು ಶಾಲಾ ಮ್ಯಾನೇಜರ್ ಡಾ.ಜಯಪ್ರಕಾಶ್ ನಾರಾಯಣ ಇವರ ಸುರಂಗ ನೀರಿನ ಮೂಲಗಳನ್ನು ಕ್ರಷಿ ಸ್ಥಳಗಳನ್ನು ವೀಕ್ಷಿಸಿದರು.
Tuesday, 1 August 2017
ಕಂಪ್ಯೂಟರ್ ಟೇಬಲ್ ವಿತರಣೆ
ಹಳೆವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷರಾದ ಶ್ರೀ ವಸಂತ್ ಭಟ್ ಇವರು ಕಂಪ್ಯೂಟರ್ ಟೇಬಲನ್ನು ವಿದ್ಯಾನಿಧಿಗೆ ಶಾಲಾ ಮುಕ್ಯೋಪಾದ್ಯಾಯರಾದ ಟಿ.ಡಿ ಸದಾಶಿವ ರಾವ್ ಹತ್ತುಸಾವಿರ ಮೊಬಲಗನ್ನು ದಿವಂಗತ ದಾಮೋದರ್ ರಾವ್ ಸ್ಮರಣಾರ್ಥ ನೀಡಿದರು.
Friday, 7 July 2017
ವಾಚನಾ ಪಕ್ಷಾಚರಣೆಯ ಪ್ರಯುಕ್ತ ಪಿ.ಟಿ.ಏ ಅಧ್ಯಕ್ಷರಾದ ಶ್ರೀ ಸುಧಾಕರ ಶೆಟ್ಟಿ ಬಹುಮಾನ ವಿತರಿಸಿದರು.
Friday, 30 June 2017
ಯಲ್.ಯಸ್.ಯಸ್ ಸ್ಕೊಲರ್ಶಿಪ್ ವಿಜೇತ ಜಿದಾಕಾಂತ್ ಯಸ್ ನನ್ನು ಅಭಿನಂದಿಸಲಾಯಿತು.
ತೊಟ್ಟೆತೋಡಿ ಪಿ.ಟಿ.ಏ ಮಹಾಸಭೆ
ನಮ್ಮ ಶಾಲೆಯಲ್ಲಿ ಪಿ.ಟಿ.ಏ ಮಹಾಸಭೆ ಜರಗಿತು. ಯೋಸ ಕಾರ್ಯಕಾರಿ ಸಮಿತಿ ರೂಪೀಕರಿಸಲ್ಲಯಿತು. ಪಿ.ಟಿ.ಏ ಅಧ್ಯಕ್ಷರಾಗಿ ಶ್ರೀ ಸುಧಾಕರ ಶೆಟ್ಟಿ ಮಾತೃಮಂಡಳಿ ಅಧ್ಯಕ್ಷೆಯಾಗಿ ಶ್ರೀಮತಿ ಸುಜಾತಾ ಆಯ್ಕೆಗೊಂಡರು.
Wednesday, 21 June 2017
ಅಂತಾರಾಷ್ಟ್ರೀಯ ಯೋಗದಿನ
ಅಂತಾರಾಷ್ಟ್ರೀಯ ಯೋಗದಿನದ ಪ್ರಯುಕ್ತ ಮೂಡಂಬೈಲು ಶಾಲೆಯ ಅಧ್ಯಾಪಕರಾದ ಶ್ರೀ ಪದ್ಮನಾಭ ಸರ್ ಇವರು ಯೋಗದ ಕುರಿತು ತಿಳಿಸಿದರು. ವಿದ್ಯಾರ್ಥಿ ಶ್ರವಣ್ ಕುಮಾರ್ ಪ್ರಾತ್ಯಕ್ಷಿಕೆ ನೀಡಿದರು.
ವಾಚನಾ ವಾರದ ಉದ್ಘಾಟನೆ
ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಡಿ ಸಾಧಾಶಿವ ರಾವ್ ವಾಚನಾ ವಾರವನ್ನು ಉದ್ಗಾಟಿಸಿ ಓದುವಿಕೆಯ ಮಹತ್ವ ತಿಳಿಸಿದರು.
Tuesday, 20 June 2017
ಶಾಲಾ ಪಾರ್ಲಿಮೆಂಟ್ ಚುನಾವಣೆ
ಮತದಾನದ ಮೂಲಕ ಚುನಾವಣೆ ನಡೆಸಲಾಯಿತು. ನಾಲ್ಕನೇ ತರಗತಿಯ ಶಾಲನಾಯಕನಾಗಿಯೂ ದೀಕ್ಷಾ ಸಿ.ಯಸ್ ಉಪನಾಯಕಳಾಗಿಯೂ ಆಯ್ಕೆ ಗೊಂಡರು.