ಮಕ್ಕಳದಿನಾಚರಣೆ
ಮಕ್ಕಳದಿನಾಚರಣೆಯ ಪ್ರಯುಕ್ತ ಕಾಸರಗೋಡಿನ ಸ್ಕೌಟ್ ಭವನದಲ್ಲಿ ನಡೆಸಿದ ಪೈಂಟಿಂಗ್ ಸ್ಪರ್ದೆಯಲ್ಲಿ ನಮ್ಮ ಶಾಲೆಯ ಅಪೂರ್ವ.ಕೆ ಪ್ರಥಮ ಹಾಗು ಅಮೃತ.ಎ.ಸಿ ದ್ವಿತಿಯ ಸ್ಥಾನ ಪಡೆದರು. ದಿ.ಒ.ಸಿ ಸಾಬು ಥೋಮಸ್ ಡಿ.ಟಿ.ಸಿ ಭುವನೇಂದ್ರ ಸರ್
ಹಾಗು ಡಿಸ್ಟ್ರಿಕ್ಟ್ ಸೆಕ್ರೆಟರಿ ಕಾರ್ಮಿಲಿ ಟೀಚರ್ ಡಿ.ಟಿ.ಸಿ.ಉಷಾ ಟೀಚರ್ ಬಹುಮಾನ ವಿತರಿಸಿದರು. ಫ್ಲೋಕ್ ಲೀಡರ್ ಆದ ರಾಜೇಶ್ವರಿ ಟೀಚರ್, ಜ್ಯೋತಿ ಲಕ್ಷ್ಮಿ.ಕೆ , ಜಯಲಕ್ಷ್ಮಿ ಟೀಚರ್ ಕಲ್ಲಕಟ್ಟ ,ಪ್ರೇಮ ಟೀಚರ್ ,ಮತ್ತು ಸ್ಕೌಟ್ ಮಾಸ್ಟರ್ ವರ್ಗೀಸ್ ಸರ್ ಉಪಸ್ಥಿತರಿದ್ದರು.
ಮಕ್ಕಳದಿನಾಚರಣೆಯ ಪ್ರಯುಕ್ತ ಕಾಸರಗೋಡಿನ ಸ್ಕೌಟ್ ಭವನದಲ್ಲಿ ನಡೆಸಿದ ಪೈಂಟಿಂಗ್ ಸ್ಪರ್ದೆಯಲ್ಲಿ ನಮ್ಮ ಶಾಲೆಯ ಅಪೂರ್ವ.ಕೆ ಪ್ರಥಮ ಹಾಗು ಅಮೃತ.ಎ.ಸಿ ದ್ವಿತಿಯ ಸ್ಥಾನ ಪಡೆದರು. ದಿ.ಒ.ಸಿ ಸಾಬು ಥೋಮಸ್ ಡಿ.ಟಿ.ಸಿ ಭುವನೇಂದ್ರ ಸರ್
ಹಾಗು ಡಿಸ್ಟ್ರಿಕ್ಟ್ ಸೆಕ್ರೆಟರಿ ಕಾರ್ಮಿಲಿ ಟೀಚರ್ ಡಿ.ಟಿ.ಸಿ.ಉಷಾ ಟೀಚರ್ ಬಹುಮಾನ ವಿತರಿಸಿದರು. ಫ್ಲೋಕ್ ಲೀಡರ್ ಆದ ರಾಜೇಶ್ವರಿ ಟೀಚರ್, ಜ್ಯೋತಿ ಲಕ್ಷ್ಮಿ.ಕೆ , ಜಯಲಕ್ಷ್ಮಿ ಟೀಚರ್ ಕಲ್ಲಕಟ್ಟ ,ಪ್ರೇಮ ಟೀಚರ್ ,ಮತ್ತು ಸ್ಕೌಟ್ ಮಾಸ್ಟರ್ ವರ್ಗೀಸ್ ಸರ್ ಉಪಸ್ಥಿತರಿದ್ದರು.
No comments:
Post a Comment