Friday 7 August 2015

 ಸುಸಜ್ಜಿತ ಶಾಲಾ ಮೈದಾನಕ್ಕಾಗಿ ದರ್ಮಸ್ಥಳದಿಂದ ಅನುದಾನ
 ನಮ್ಮ ಶಾಲೆಗೆ ದರ್ಮಸ್ತಳ ಗ್ರಾಮಾಭಿ ವೃದ್ದಿ ಯೋಜನೆಯ ನಿರ್ದೇಶಕರಾದ ಶ್ರೀ ಸುಧೀರ್ ಕುಮಾರ್ ಹಾಗೂ ಕುಂಬಳೆ ಯೋಜನಾದಿಕಾರಿಗಳಾದ ಸಂಧ್ಯಾ.ವಿ .ಶೆಟ್ಟಿ ಶಾಲಾ ಮೈದಾನ ನಿರ್ಮಿಸಲು ಚೆಕ್ಕನ್ನು ಶಾಲಾ ಮೇನೇಜರ್ ಡಾ ಜ಼ಯಪ್ರಕಾಶ್ ನಾರಾಯಣ ಇವರಿಗೆ ಹಸ್ತಾಂತರಿಸಿದರು ಸಭೆ ಯಲ್ಲಿ ಮೇಲ್ವಿಚಾರಕರಾದ ಶ್ರೀ ವಿಶ್ವನಾಥ ಕಾರ್ಯ ಕ್ಷೇತ್ರ ನಿರೂಪಣಾದಿಕಾರಿಗಳಾದ ಸುಲೋಚನಾ ಕುಮಾರಿ ಹಾಗೂ ಮುಖ್ಯೋಪಾದ್ಯಾಯರಾದ ಟಿ ಡಿ ಸದಾಶಿವ ರಾವ್ ಉಪಸ್ತಿತರಿದ್ದರು

  

No comments:

Post a Comment