Tuesday 16 August 2016

ಸ್ವಾತಂತ್ರ್ಯ ದಿನಾಚರಣೆ 
ನಿವೃತ್ತ ಉಪಜಿಲ್ಲಾ ವಿದ್ಯಾದಿಕಾರಿಗಳಾದ ಶ್ರೀ ಯಂ.ಜಿ ನಾರಾಯಣ ರಾವ್ ದ್ವಜಾರೋಹಣ ಗೈದರು. ಶಾಲಾ ಮಕ್ಕಳು ದೇಶಭಕ್ತಿಗೀತೆ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.


No comments:

Post a Comment