Friday, 30 June 2017

ಯಲ್.ಯಸ್.ಯಸ್ ಸ್ಕೊಲರ್ಶಿಪ್ ವಿಜೇತ ಜಿದಾಕಾಂತ್ ಯಸ್ ನನ್ನು ಅಭಿನಂದಿಸಲಾಯಿತು. 

ತೊಟ್ಟೆತೋಡಿ ಪಿ.ಟಿ.ಏ ಮಹಾಸಭೆ
ನಮ್ಮ ಶಾಲೆಯಲ್ಲಿ ಪಿ.ಟಿ.ಏ ಮಹಾಸಭೆ ಜರಗಿತು. ಯೋಸ ಕಾರ್ಯಕಾರಿ ಸಮಿತಿ ರೂಪೀಕರಿಸಲ್ಲಯಿತು. ಪಿ.ಟಿ.ಏ ಅಧ್ಯಕ್ಷರಾಗಿ ಶ್ರೀ ಸುಧಾಕರ ಶೆಟ್ಟಿ ಮಾತೃಮಂಡಳಿ ಅಧ್ಯಕ್ಷೆಯಾಗಿ ಶ್ರೀಮತಿ ಸುಜಾತಾ ಆಯ್ಕೆಗೊಂಡರು.

Wednesday, 21 June 2017

ಅಂತಾರಾಷ್ಟ್ರೀಯ ಯೋಗದಿನ 
ಅಂತಾರಾಷ್ಟ್ರೀಯ ಯೋಗದಿನದ ಪ್ರಯುಕ್ತ ಮೂಡಂಬೈಲು ಶಾಲೆಯ ಅಧ್ಯಾಪಕರಾದ ಶ್ರೀ ಪದ್ಮನಾಭ ಸರ್ ಇವರು ಯೋಗದ ಕುರಿತು ತಿಳಿಸಿದರು. ವಿದ್ಯಾರ್ಥಿ ಶ್ರವಣ್ ಕುಮಾರ್ ಪ್ರಾತ್ಯಕ್ಷಿಕೆ ನೀಡಿದರು. 


ವಾಚನಾ ವಾರದ  ಉದ್ಘಾಟನೆ 
ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಡಿ ಸಾಧಾಶಿವ ರಾವ್  ವಾಚನಾ ವಾರವನ್ನು ಉದ್ಗಾಟಿಸಿ ಓದುವಿಕೆಯ ಮಹತ್ವ ತಿಳಿಸಿದರು.

Tuesday, 20 June 2017

ಶಾಲಾ ಪಾರ್ಲಿಮೆಂಟ್  ಚುನಾವಣೆ
ಮತದಾನದ ಮೂಲಕ  ಚುನಾವಣೆ ನಡೆಸಲಾಯಿತು. ನಾಲ್ಕನೇ ತರಗತಿಯ ಶಾಲನಾಯಕನಾಗಿಯೂ ದೀಕ್ಷಾ ಸಿ.ಯಸ್ ಉಪನಾಯಕಳಾಗಿಯೂ ಆಯ್ಕೆ ಗೊಂಡರು. 
                                                                   ಪರಿಸರ  ಸಂರಕ್ಷಣೆಯ  ಪ್ರತಿಜ್ಞೆ  
ಶಾಲಾ ಮುಖ್ಯೋಪಾದ್ಯಾಯರಾದ  ಟಿ  ಡಿ ಸದಾಶಿವರಾವ್ ಪರಿಸರ ಸಂರಕ್ಷಣೆಯ ಮಹತ್ವ ತಿಳಿಸಿದರು    ಪ್ರತಿಜ್ಞೆ ಹೇಳಿಸಲಾಯಿತು. 
                              

Monday, 5 June 2017

ವಿಶ್ವ ಪರಿಸರ ದಿನ 
ನಮ್ಮ ಶಾಲೆಯ ಮಕ್ಕಳು ಮೆರವಣಿಗೆ ನಡೆಸಿದರು. ಗಿಡಗಳನ್ನು ಶಾಲಾ ಪರಿಸರದಲ್ಲಿ ನೆಡಲಾಯಿತು. 
ಪುಸ್ತಕ ಹಾಗು ಕಲಿಕೋಪಕರಣ ವಿತರಣೆ
ನಮ್ಮ ಶಾಲೆಯಲ್ಲಿ ಪುಟಾಣಿ ಮಕ್ಕಳಿಗೆ ಡಿ.ವೈ.ಯಫ್.ಐ ಮಿಂಜ ವಿಲೇಜ್ ಕಮಿಟಿಯ ಸದಸ್ಯರು ಪುಸ್ತಕ ಹಾಗು ಕಲಿಕೋಪಕರಣಗಳನ್ನು ವಿತರಿಸಿದರು. 
   

Sunday, 4 June 2017

ಶಾಲಾ ಪ್ರವೇಶೋತ್ಸವ 
ನಮ್ಮ ಶಾಲೆಗೆ ಆಗಮಿಸಿದ ಪುಟಾಣಿ ಮಕ್ಕಳನ್ನು ಸ್ವಾಗತಿಸಲಾಯಿತು. ಸಭಾಕಾರ್ಯಕ್ರಮದಲ್ಲಿ ಶ್ರೀ ರವೀಂದ್ರನಾಥ ಇವರು ಅಧ್ಯಕ್ಷತೆ ವಹಿಸಿದರು. ಶಾಲಾ ಮೆನೇಜರ್ ಡಾ.ಜಯಪ್ರಕಾಶ್ ನಾರಾಯಣ ಪ್ರವೇಶೋತ್ಸವ ಉದ್ಘಾಟಿಸಿದರು. ನವಾಗತ ಮಕ್ಕಳು ದೀಪ ಉರಿಸಿ ಆ ಅಕ್ಷರದ ಮುಲಕ ಉದ್ಘಾಟಿಸಿದರು. ಹಳೆ ವಿದ್ಯಾರ್ಥಿ ಸಂಗದ ಉದಯ ಕುಮಾರ್ ಟಿ.ಆರ್ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಡಿ ಸದಾಶಿವ ರಾವ್ ಸ್ವಾಗತಿಸಿ , ವಿಜಯಲಕ್ಷ್ಮಿ ಟೀಚರ್ ಧನ್ಯವಾದ ವಿತ್ತರು. ಶ್ರೀಮತಿ  ರಾಜೇಶ್ವರಿ ಟೀಚರ್ ಕಾರ್ಯಕ್ರಮ 
ನಿರೂಪಿಸಿದರು.