ರಕ್ಷಕರ ಮಹಾಸಬೆ
ರಕ್ಷಕರ ಮಹಾಸಬೆ ಕರೆದು ಮುಂದಿನ ಶಾಲಾ ಚಟುವಟಿಕೆಗಳಾದ ಬುಲ್ ಬುಲ್ ಉತ್ಸ್ತವ್ ಪ್ರತಿಬಾ ದಿನ ಪ್ರವಾಸದ ಕುರಿತು ಚರ್ಚಿಸಲಾಯಿತು ಮುಖ್ಯೂಪಾದ್ಯಾಯರಾದ ಟಿ .ದಿ ಸದಾಶಿವರಾವ್ ಮೇನೇಜರ್ ಡಾ ಜಯಪ್ರಕಾಶ್ ನಾರಾಯಣ್ ಪಿ ಟಿ ಎ ಅದ್ಯಕ್ಷ ರಾದ ಯೋಗೀಶ್ ಡಿ ಮಾತ್ರು ಮಂಡಳಿಯ ಅದ್ಯಕ್ಷೆ ಸವಿತ ಉಪಸ್ತಿತರಿದ್ದರು ರಕ್ಷಕರು ತಮ್ಮ ಅಬಿಪ್ರಾಯ ತಿಳಿಸಿದರು
No comments:
Post a Comment