Tuesday 13 January 2015

                                                              ರಕ್ಷಕರ  ಮಹಾಸಬೆ 
    ರಕ್ಷಕರ  ಮಹಾಸಬೆ ಕರೆದು ಮುಂದಿನ ಶಾಲಾ ಚಟುವಟಿಕೆಗಳಾದ ಬುಲ್ ಬುಲ್ ಉತ್ಸ್ತವ್ ಪ್ರತಿಬಾ ದಿನ ಪ್ರವಾಸದ ಕುರಿತು ಚರ್ಚಿಸಲಾಯಿತು ಮುಖ್ಯೂಪಾದ್ಯಾಯರಾದ ಟಿ .ದಿ  ಸದಾಶಿವರಾವ್ ಮೇನೇಜರ್ ಡಾ ಜಯಪ್ರಕಾಶ್ ನಾರಾಯಣ್  ಪಿ ಟಿ ಎ ಅದ್ಯಕ್ಷ ರಾದ ಯೋಗೀಶ್ ಡಿ  ಮಾತ್ರು ಮಂಡಳಿಯ ಅದ್ಯಕ್ಷೆ ಸವಿತ  ಉಪಸ್ತಿತರಿದ್ದರು ರಕ್ಷಕರು ತಮ್ಮ ಅಬಿಪ್ರಾಯ ತಿಳಿಸಿದರು

No comments:

Post a Comment