ಉಪಜಿಲ್ಲಾ ಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಯ ಕಥಾ ಸ್ಪರ್ದೆ ಯಲ್ಲಿ ಪ್ರಥಮ ಸ್ಥಾನ ಗಳಿಸಿದ ನಮ್ಮ ಶಾಲೆಯ ೪ನೇ ತರಗತಿ ಯ ವಿಧ್ಯಾರ್ಥಿನಿ ಅಪೂರ್ವ ಕೆ '
Thursday, 30 October 2014
ಎಕ್ಸಿಕ್ಯುಟಿವ್ ಮೀಟಿಂಗ್
ನಮ್ಮ ಶಾಲೆಯಲ್ಲಿ ಎಕ್ಸಿಕ್ಯುಟಿವ್ ಮೀಟಿಂಗ್ ಕರೆದು ರಕ್ಷಕರಿಗೆ ಶಾಲೆಯ ಗುಣಮಟ್ಟದ ಕುರಿತು ತಿಳಿಸಲಾಯಿತು. ಬಿ.ಆರ್.ಸಿ ಟ್ರೈನರ್ ಶ್ರೀಯುತ ಸಾಲಿ ಮಾಸ್ಟರ್ ಹಾಗು ರಾಣಿ ಟೀಚರ್ ಶಾಲಾ ಮೇನೇಜರ್ ಡಾ ಜಯ ಪ್ರಕಾಶ ನಾರಾಯಣ ಹಾಗು ಮುಖ್ಯೊಪಾದ್ಯಾಯರು ಅದ್ಯಾಪಕರು ಉಪಸ್ಥಿತರಿದ್ದರು.
Monday, 20 October 2014
ಎರಡನೇ ಎಸ್ ಆರ್ ಜಿ ಸಭೆ
ನಮ್ಮ ಶಾಲೆಗೆ ಬಿ ಆರ್ ಸಿ ಟ್ರೈನರ್ ಅವರಾದ ಶ್ರೀಯುತ ಸಾಲಿ ಮಾಸ್ಟರ್ ಹಾಗು ಶ್ರೀಮತಿ ರಾಣಿ ಟೀಚರ್ ಆಗಮಿಸಿದ್ದು ಸ್ಕೋಡ್ ರೂಪೀಕರಿಸಿದರು. ಹಾಗೂ ಕೆಲವು ಮಾಹಿತಿಗಳನ್ನು ನೀಡಿದರು.
2013-14ನೇ ಸಾಲಿನ ಎಲ್.ಎಸ್. ಎಸ್ ಗೆ ಅರ್ಹತೆಯನ್ನು ಪಡೆದ ನಮ್ಮ ಶಾಲೆಯ ೪ನೇ ತರಗತಿಯ ವಿದ್ಯಾರ್ಥಿನಿ ಪ್ರಿಯ ಕುಟ್ಟಿನ್ಹ.
Thursday, 9 October 2014
ಸ್ಪೆಷಲ್ ಎಸ್ ಆರ್ ಜಿ ಸಭೆ
ಪೋಕಸ್ ಶಾಲೆಯಾಗಿ ಗುರುತಿಸಿದ ನಮ್ಮ ಶಾಲೆಯ ಮೊದಲ ಎಸ್ ಆರ್ ಜಿ ಸಭೆ. ಉಪಜಿಲ್ಲಾ ವಿದ್ಯಾದಿಕಾರಿಗಳಾದ ಶ್ರೀ ನಂದಿಕೇಶನ್ ಸರ್. ಬಿ ಪಿ ಒ ಇನ್ ಚಾರ್ಜ್ ವಿಜಯಕುಮಾರ್ ಬಿ ಆರ್ ಸಿ ಟ್ರೈನರ್ ರಾಣಿ ಟೀಚರ್ ಕೆಲವು ಮಾಹಿತಿಗಳನ್ನು ನೀಡಿದರು.
Thursday, 2 October 2014
ಗಾಂಧೀ ಜಯಂತಿ ಆಚರಣೆ
ಗಾಂಧೀ ಜಯಂತಿಯ ಪ್ರಯುಕ್ತ ಬುಲ್ -ಬುಲ್ ಮಕ್ಕಳು ಹಾಗು ಶಾಲಾ ವಿಧ್ಯಾರ್ಥಿಗಳು ಮುಖ್ಯೊಪಾದ್ಯಾಯರು ಅಧ್ಯಾಪಕ ವೃಂದದವರು ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ಇತ್ತರು.
ಸಂಬ್ರಮದ ದಸರಾ ನಾಡಹಬ್ಬ ಆಚರಣೆ
ದಸರಾ ನಾಡಹಬ್ಬದ ಪ್ರಯುಕ್ತ ವಿವಿದ ಸ್ಪರ್ದೆಗಳನ್ನು ಇರಿಸಲಾಯಿತು ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು ಶಾರದಾ ಪೂಜೆಯ ಪ್ರಯುಕ್ತ ಭಜನಾ ಕಾರ್ಯಕ್ರಮ ಇತ್ತು.